ವಿಜ್ಞಾಪನೆ
ಈ ಇ-ಪುಸ್ತಕವನ್ನು ಅಧ್ಯಾತ್ಮದಲ್ಲಿ
ಆಸಕ್ತಿಯುಳ್ಳವರಿಗಾಗಿ ನೀಡಲಾಗಿದೆ. ಆದ್ದರಿಂದ
ಇದನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ
ಬಳಸಿಕೊಳ್ಳಬಾರದಾಗಿ ಕೋರಿಕೆ. ಈ ಪುಸ್ತಕವನ್ನು ಬರೆಯುವವರು ತಮಗೆ ಅರ್ಥವಾದ ರೀತಿಯಲ್ಲಿ
ಬರೆದುಕೊಂಡಿರಬಹುದು. ಆದ್ದರಿಂದ ಇಲ್ಲಿ ಉಲ್ಲೇಖಿಸಿರುವ ಗ್ರಂಥಕ್ಕನುಗುಣವಾಗಿ ಏನಾದರೂ ತಪ್ಪು
ಅಂಶ ಕಂಡುಬಂದರೆ ಅದಕ್ಕೆ ಬರೆದುಕೊಂಡ ನಾವೇ ಹೊಣೆಗಾರರು.
ಈ ಪುಸ್ತಕದ ಮುಖಪುಟದಲ್ಲಿ ಬಳಸಲಾದ ಚಿತ್ರ ಅಂತರ್ಜಾಲದಿಂದ ತೆಗೆದುಕೊಂಡಿದ್ದು, ಒಂದು
ವೇಳೆ ಆ ಬಗ್ಗೆ ಯಾರದ್ದಾದರೂ ಆಕ್ಷೇಪವಿದ್ದರೆ ದಯವಿಟ್ಟು ನಮಗೆ ಬರೆದು ತಿಳಿಸಿ.
ಅದನ್ನು ತಕ್ಷಣ ತೆಗೆದು ಹಾಕಲಾಗುವುದು.
ಮಂಗಳಶ್ಲೋಕ
ಸರ್ವೇಶಂ ಪ್ರಾಣದಂ ವಂದೇ ಗುಹಾಸಂತಂ ರಮಾಧವಮ್ ।
ಸರ್ಪೇಶಾದ್ಯಾರಾಧ್ಯ-ಪೂರ್ಣವರ್ಪೇಂನ್ವಿತ-ಸುದರ್ಶತಮ್ ॥
ಯದುಕ್ತೋsಸ್ಯಪಿತಾಭಾಸಕಾಖಣಾಶ್ಮಸಮೋ ಹ್ಯಸೌ ।
ಅಮೃತೇತ್ಯಾತ್ಮವಿನ್ನೇತಾ ಮಧ್ವೋ ದೀಧೀತ
ಮದ್ಧೃದಿ ॥
ಸತ್ಕರ್ತಾ ಸಾಧು-ಸುಪ್ರೀತೋ ವ್ಯಾಕುರ್ವೀತ
ಯಥಾಯಥಮ್ ।
ಸತ್ಯಜ್ಞಾನಸ್ವನಂತೋsಸೌ
ವಾಜಿನೀವಸುರಾತ್ಮವಿತ್ ॥
ಯೋ ಮಧ್ವವಿಜಯಂ ಪರಂ ಮಧುರಂ ಮಧುರಯಾ ಗಿರಾ ।
ವ್ಯಾಚಕ್ರೇ ಸುಮತಯೇ ನಿತ್ಯಂ
ಗುರುಪಾದಮಭಿವಾದಯೇ ॥
*********
No comments:
Post a Comment